ಭೂಮಿ ಉಳಿಸಲು ವಿಶಿಷ್ಟ ಪ್ರತಿಭಟನೆ

ಇಡೀ ವಿಶ್ವವೇ ಗ್ಲೋಬಲ್ ವಾರ್ಮಿಂಗ್ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳುತ್ತಿದೆ. ಭೂಮಿಯ ಮೇಲೆ ಮನುಷ್ಯ ನ ಉಪಟಳ ಜಾಸ್ತಿಯಾಗುತ್ತಿದೆ. ನೀರು,ವಾಯು, ಪರಿಸರದ ಎಲ್ಲ ಮೂಲ ಗಳು ಹಾಳಾಗುತ್ತಿದೆ. ಈ ವಿಚಾರದಲ್ಲಿ ಮಂಗಳೂರಿನ ಪ್ರಜ್ಣಾವಂತ ನಾಗರಿಕರು ಮಂಗಳೂರು ಮಹಾ ನಗರ ಪಾಲಿಕೆಯ ಮುಂದೆ ನಿಂತು ತಮ್ಮ ಪ್ರತಿಭಟನೆ ಯನ್ನು ವ್ಯಕ್ತಪಡಿಸಿದರು. ವಿಶೇಷ ಎಂದರೆ ಬರೀ ದೊಡ್ಡವರು ಮಾತ್ರವಲ್ಲ ಪುಟಾಣಿ ಮಕ್ಕಳು ಕೂಡ ಅವರಿಗೆ ಜತೆ ನೀಡಿದರು.

Share