ಕರಾವಳಿಯ ಪ್ರಮುಖ ಮಾರ್ಕೆಟ್ ಗೆ ತರಕಾರಿ, ಆಡು,ಕೋಳಿ ಯಾವುದು ಕೂಡ ಬೇಡಿಕೆಯಷ್ಟು ಪೂರೈಕೆ ಇಲ್ಲ ಘಾಟ್ ಸೆಕ್ಷನ್ ನಲ್ಲಿ ಸಂಚಾರ ಬಂದ್, ವಿಪರೀತ ಮಳೆಯ ಸಮಸ್ಯೆಯಿಂದ ಎಲ್ಲ ದರಗಳು ಗಗನಕ್ಕೆ ಏಣಿ ಹಾಕಿದೆ. ಒಂದೆಡೆ ಬಕ್ರೀದ್ ಹಬ್ಬದ ಆಚರಣೆ ಗೂ ಈ ವಿಚಾರಗಳು ಅಡ್ಡಿ ಮಾಡಿದೆ.
ಕರಾವಳಿಯ ಪ್ರಮುಖ ಮಾರ್ಕೆಟ್ ಗೆ ತರಕಾರಿ, ಆಡು,ಕೋಳಿ ಯಾವುದು ಕೂಡ ಬೇಡಿಕೆಯಷ್ಟು ಪೂರೈಕೆ ಇಲ್ಲ ಘಾಟ್ ಸೆಕ್ಷನ್ ನಲ್ಲಿ ಸಂಚಾರ ಬಂದ್, ವಿಪರೀತ ಮಳೆಯ ಸಮಸ್ಯೆಯಿಂದ ಎಲ್ಲ ದರಗಳು ಗಗನಕ್ಕೆ ಏಣಿ ಹಾಕಿದೆ. ಒಂದೆಡೆ ಬಕ್ರೀದ್ ಹಬ್ಬದ ಆಚರಣೆ ಗೂ ಈ ವಿಚಾರಗಳು ಅಡ್ಡಿ ಮಾಡಿದೆ.