ಪ್ರಾಣಿ, ಪಕ್ಷಿಗಳಿಂದ ಏನೇ ಕಿರಿಕಿರಿಯಾದರೂ ಅದನ್ನು ಕೊಲ್ಲುವುದು ತಪ್ಪು.ಆದರೆ ಅವುಗಳನ್ನು ಉಪಾಯದಿಂದ ಓಡಿಸುವ ತಂತ್ರಗಾರಿಕೆ ಹೆಚ್ಚು ಲಾಭಕರ. ಬೆಂಗಳೂರಿನಂತಹ ನಗರದಲ್ಲಿ ಜನರ ಜತೆಗೆ ಪಾರಿವಾಳಗಳ ಸಂಖ್ಯೆ ಬಹಳಷ್ಟಿದೆ. ಸದಾ ಕಾಲ ಫ್ಲ್ಯಾಟ್, ಅಪಾರ್ಟ್ಮೆಂಟ್ನೊಳಗೆ ಈ ಪಾರಿವಾಳಗಳು ಬಂದು ಹಿಕ್ಕೆ ಹಾಕುತ್ತಾ ಗಲೀಜು ಮಾಡಿ ಹೋಗುತ್ತದೆ ಎನ್ನುವ ಮಾತುಗಳನ್ನು ಪ್ರತಿಯೊಬ್ಬರು ಹೇಳುತ್ತಾ ಹೋಗುತ್ತಾರೆ.
ಆದರೆ ಅದರ ನಿಯಂತ್ರಣಕ್ಕಂತೂ ಯಾವುದೇ ಯೋಚನೆ ಮಾಡದೇ ಗಲೀಜನ್ನು ಸ್ವಚ್ಛ ಮಾಡುವುದರಲ್ಲಿಯೇ ಕಾಲ ಕಳೆಯುತ್ತೇವೆ. ಆದರೆ ಇಂತಹ ಚಿಂತೆಯಿಂದ ದೂರವಾಗಬೇಕಾದರೆ ಅದರ ನಿಯಂತ್ರಣಕ್ಕೆ ಪಕ್ಷಿ ಸ್ನೇಹಿ ನೆಟ್ಗಳನ್ನು ಬಳಸಬೇಕು ಇದರಿಂದ ಪಕ್ಷಿಗಳಿಗೂ ಹಾನಿಯಿಲ್ಲ ನಿಮಗೂ ಅವುಗಳಿಂದ ಮುಕ್ತಿ ಸಿಕ್ಕಿ ಬಿಡುತ್ತದೆ. ಬಹಳ ಸುಲಭ ದರದಲ್ಲಿ ಬೆಂಗಳೂರಿನ ಯಾವುದೇ ಮೂಲೆಯಲ್ಲಾದರೂ ಇಂತಹ ನೆಟ್ಗಳನ್ನು ಆಳವಡಿಸಿಕೊಂಡು ಹೋಗುವ ತಂಡವಿದೆ.
ಬೆಂಗಳೂರಿನ ಯಶವಂತಪುರದಲ್ಲಿರುವ ಮಂಜುನಾಥ ಎಂಟರ್ಪ್ರೈಸಸ್ನ ಉತ್ಸಾಹಿ ಯುವಕ ಮಂಜುನಾಥ ಅವರ ತಂಡ ಇಂತಹ ಬಾಲ್ಕನಿ ಸೇಫ್ಟಿ ನೆಟ್ಸ್, ಬರ್ಡ್ಸ್ ಪ್ರೊಟೆಕ್ಷನ್ ನೆಟ್ಸ್, ಕೋಕನಟ್ ಸೇಫ್ಟಿ ನೆಟ್ಸ್, ಬಿಲ್ಡಿಂಗ್ ಸೇಫ್ಟಿ ನೆಟ್ಸ್, ಗ್ಲಾಸ್ ಸೇಫ್ಟಿ ನೆಟ್ಸ್, ಸ್ಪೋಟ್ಸ್ ನೆಟ್ಸ್, ಮಂಕಿ ಸೇಫ್ಟಿ ನೆಟ್ಸ್ ಇಂತಹ ನೆಟ್ಗಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳ ಪರಿಹಾರ ವಿಚಾರದಲ್ಲಿ ಬಹಳ ತ್ವರಿತವಾಗಿ ನಿಮ್ಮ ಮನೆ ಬಾಗಿಲಿಗೆ ಬಂದು ಅಳವಡಿಸುವ ಕಾರ್ಯವನ್ನು ಮಾಡುತ್ತಾರೆ.
ಬೆಂಗಳೂರಿನ ಮೂಲೆ ಮೂಲೆಯಲ್ಲೂ ಇವರ ತಂಡ ಪೂರ್ಣ ಪ್ರಮಾಣದಲ್ಲಿ ದುಡಿಯುತ್ತಿದೆ. ಮಂಜುನಾಥ್ ಅವರನ್ನು ಸಂಪರ್ಕ ಮಾಡಲು 9900827799,9916721019ತಕ್ಷಣ ಕರೆ ಮಾಡಿ ನಿಮ್ಮವರ ಭದ್ರ ಬದುಕಿಗೆ ನೀವೇ ಯೋಚಿಸಿ. ಯಾರು ಮಾಡದಂತಹ ಸಿಂಪಲ್ ಬಜೆಟ್ನೊಳಗೆ ನಿಮ್ಮ ಬಾಲ್ಕನಿಗೊಂದು ಹೊಸ ಅರ್ಥ ನೀಡುತ್ತಾರೆ. ಸಿಂಪಲ್ ಬಜೆಟ್ ಬಾಲ್ಕನಿ ಲುಕ್ಸ್ ಸೂಪರ್….
http://www.manjusafetynets.com/