ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಕೃಪಾಶೀರ್ವಾದದಿಂದ 2000ರಲ್ಲಿ ಕಾವೂರಿನ ಗಾಂಧಿ ನಗರದಲ್ಲಿ ಮೊಗ್ಗಾಗಿ ಜೀವತಳೆದ ಬಿಜಿಎಸ್ ಶಿಕ್ಷಣ ಕೇಂದ್ರ ಇದೀಗ ಕರಾವಳಿಯ ಶಿಕ್ಷಣ ಲೋಕವೆಂಬ ಪುಷ್ಪೋದ್ಯಾನದಲ್ಲಿ ಘಮಘಮಿಸುವ ಕುಸುಮ.
ಪ್ರಸ್ತುತ ಪೀಠಾಧ್ಯಕ್ಷ ಪರಮ ಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಆಶೀರ್ವಾದದೊಂದಿಗೆ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರ ಮುಂದಾಳತ್ವದಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆಯ ಅನನ್ಯತೆಯನ್ನು ಅದು ವರ್ಷ ವರ್ಷವೂ ದಾಖಲೆಯ ಫಲಿತಾಂಶದ ಮೂಲಕ ಸಾಬೀತುಪಡಿಸುತ್ತಿದೆ.
ಬಿಜಿಎಸ್ನ ಹೆಚ್ಚಿನ ಮಾಹಿತಿಗೆ ಇಲ್ಲಿಗೆ ಬನ್ನಿ
http://www.bgsec.net/
ಉತ್ತಮ ಗುಣಮಟ್ಟದ ಶಿಕ್ಷಣದ ತಾಣ ಕಾವೂರು ಬಿಜಿಎಸ್
May 16, 2019
