ವಿಶ್ವಕಪ್ ಕ್ರಿಕೆಟ್ 2019ಕ್ಕೆ ಭಾರತ ತಂಡದ 15 ಮಂದಿಯ ಆಯ್ಕೆಯಲ್ಲಿ ಮಂಗಳೂರಿನ ಹುಡುಗ ಕಣ್ಣನೂರು ಲೋಕೇಶ್ ರಾಹುಲ್ ಆಯ್ಕೆಯಾಗಿದ್ದಾರೆ.
ಬೇಸಿಕಲಿ ಕೆ.ಎಲ್.ರಾಹುಲ್ ಮಂಗಳೂರಿನ ಸುರತ್ಕಲ್ ಎನ್ಐಟಿಕೆಯಲ್ಲಿ ಪ್ರೊಫೆಸರ್ ಆಗಿದ್ದ ಕೆ.ಎನ್. ಲೋಕೇಶ್ ಅವರ ಪುತ್ರ. ಸುರತ್ಕಲ್ ಎನ್ಐ ಟಿಕೆಯ ಕ್ರಿಕೆಟ್ ಮೈದಾನದಲ್ಲಿ ಆಡಿದ ಹುಡುಗ ಕೆ.ಎಲ್.ರಾಹುಲ್ ಈಗ ಭಾರತ ತಂಡದ ನೆಚ್ಚಿನ ಆಟಗಾರರಲ್ಲಿ ಒಬ್ಬರು.
klrahul, indian, cricket, team, suratkal, nitk, lokesh, kudlacity, mangalore, kudlanews
ವಿಶ್ವಕಪ್ ತಂಡದಲ್ಲಿ ಕುಡ್ಲದ ರಾಹುಲ್ ಸೆಲೆಕ್ಟ್
April 24, 2019