ಮಂಗಳೂರು ಮಾತ್ರವಲ್ಲ ಇಡೀ ಸಿಟಿಯಲ್ಲಿರುವವರ ಒಂದೇ ಸಮಸ್ಯೆ ಎಂದರೆ ತೆಂಗಿನ ಕಾಯಿ ಕೀಳುವ ಮಂದಿ ಸಿಗೋದಿಲ್ಲ ಸಿಕ್ಕರೂ ದೊಡ್ಡ ಮೊತ್ತವೇ ಕೊಡಬೇಕು.
ಅದರಲ್ಲೂ ಮುಖ್ಯವಾಗಿ ತೆಂಗಿನ ಕಾಯಿ ಮರಕ್ಕೆ ನೆಟ್ ವ್ಯವಸ್ಥೆ ಮಾಡಿದ್ರೆ ನೆಟ್ಗೆ ಕಾಯಿ ಬಿದ್ದಾಗ ತೆಗೆಯಬಹುದು ಜತೆಯಲ್ಲಿ ಅಪ್ಪಿತಪ್ಪಿ ತಲೆಗೆ ಬೀಳುವ ಕಾಯಿಯಿಂದಲ್ಲೂ ಭದ್ರತೆ ಸಿಗುತ್ತದೆ. ಇಂತಹ ನೆಟ್ ವ್ಯವಸ್ಥೆಗೆ ದೂರದವರನ್ನು ಕರೆಸಿಕೊಂಡು ಕೈ ತುಂಬಾ ಹಣ ಕೊಡಬೇಕಾಗಿಲ್ಲ.
ಉತ್ತಮ ಗುಣಮಟ್ಟದ ನೆಟ್ ಜತೆಗೆ ಕಾರ್ಮಿಕರು ನಿಮ್ಮ ಮನೆಗೆ ಬಂದು ಅದನ್ನು ಅಳವಡಿಸಿಕೊಂಡು ಹೋಗುವ ವ್ಯವಸ್ಥೆಯಿದೆ. ಮಂಗಳೂರು ಮಾತ್ರವಲ್ಲ ನಿಮ್ಮ ಊರು ಯಾವುದೇ ಇರಲಿ ಅಲ್ಲಿಗೆ ಬಂದು ಅಳವಡಿಸುವ ತಂಡವಿದೆ.
ಮುಖ್ಯವಾಗಿ ಬಾಲ್ಕನಿ ನೆಟ್, ಗ್ಲಾಸ್ ಸೇಫ್ಟಿ ನೆಟ್,ಬರ್ಡ್ಸ್ ಪ್ರೋಟೆಕ್ಷನ್ ನೆಟ್, ಸ್ಪೋಟ್ಸ್ ನೆಟ್, ಸ್ಟೇರ್ಕೇಸ್ ನೆಟ್ ಹೀಗೆ ಹತ್ತಾರು ಬಗೆಯ ನೆಟ್ ಅಳವಡಿಸಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ನಾಗರಾಜ್ ಅವರನ್ನು ಸಂಪರ್ಕ ಮಾಡಿ 8453356106, 6362978916.