Tagged: Ayurveda

ಮಧುಮೇಹ ಮುಕ್ತ ಭಾರತಕ್ಕೆ ಕುಡ್ಲದ ವೈದ್ಯರ ಹೋರಾಟ

ಮಧುಮೇಹ ಅಥವಾ ಡಯಾಬೀಟಿಸ್ ನಮ್ಮ ಸುತ್ತಮುತ್ತಲಿನ ಹತ್ತು ಮಂದಿಯಲ್ಲಿ ಒಬ್ಬರಿಗೆ ಗ್ಯಾರಂಟಿ ಇರುತ್ತದೆ. ನಮ್ಮ ಜೀವನ ಶೈಲಿ, ಒತ್ತಡ ಸೇರಿದಂತೆ ಆಧುನಿಕ ಜಗತ್ತಿನ ವ್ಯಾಯಾಮ ರಹಿತ ಬದುಕು ಡಯಾಬೀಟಿಸ್‍ಗೆ ಕಾರಣವಾಗುತ್ತಿದೆ.
ಹಿಂದಿನ ಕಾಲದ ಆಹಾರ ಪದ್ದತಿಯ ಬದಲು ಹೊಸ ರೀತಿಯ ಆಹಾರ ಶೈಲಿಗೆ ವಿದ್ಯಾರ್ಥಿಗಳು ಒಗ್ಗಿಕೊಳ್ಳುತ್ತಿರುವ ಪರಿಣಾಮ ಎಳೆಯ ವಯಸ್ಸಿನಲ್ಲಿಯೇ ಮಧುಮೇಹ ಮುತ್ತಿಕೊಳ್ಳುತ್ತದೆ. ವಿದ್ಯಾರ್ಥಿಗಳು ಸೇರಿದಂತೆ ಭಾರತವನ್ನು ಮಧುಮೇಹ ಮುಕ್ತ ಭಾರತ ಎನ್ನುವ ಕನಸ್ಸಿನ ಮೂಲಕ ಜÁಗೃತಿಯ ಹೋರಾಟ, ಉಪನ್ಯಾಸ, ಚಿಕಿತ್ಸೆ ಎಲ್ಲದರಲ್ಲೂ ಡಾ.ಸತೀಶ ಶಂಕರ್ ದುಡಿಯುತ್ತಿz್ದÁರೆ.
ಮಂಗಳೂರಿನ ಗಂಜಿಮಠದಲ್ಲಿರುವ ಆಯುರ್ ಸ್ಪರ್ಶ ಡಯಾಬಿಟಿಕ್ ಇನ್ನೋವೇಟಿವ್ ಫೌಂಡೇಶನ್ ಹಾಗೂ ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ ಗಂಜಿಮಠದ ಮೂಲಕ ಡಾ.ಸತೀಶ್ ಕೆಲಸ ಮಾಡುತ್ತಿz್ದÁರೆ. ಆಯುರ್ವೇದ ಶಾಸ್ತ್ರ ದ ಮೂಲಕ ಡಯಾಬಿಟಿಸ್‍ಗೆ ವಿಶಿಷ್ಟ ಮದ್ದನ್ನು ಕೂಡ ಸಂಶೋಧನೆ ನಡೆಸಿz್ದÁರೆ. ಹೆಚ್ಚಿನ ಮಾಹಿತಿ ಹಾಗೂ ಶಾಲೆಯಲ್ಲಿ ಮಧುಮೇಹದ ಕುರಿತಾಗಿ ಉಪನ್ಯಾಸವನ್ನು ಕೇಳಬಯಸುವ ಮಂದಿ ಅವರನ್ನು ಸಂಪರ್ಕ ಮಾಡಬಹುದು 9482167168